Sunday, July 25, 2010
1
Sunday, July 25, 2010
ಡಾ.ಶ್ರೀಧರ ಎಚ್.ಜಿ.
ಎಂ.ಆರ್.ಐ. ಯಂತ್ರದೊಳಗೆ . . . .
ಮೇ ೨೭ರ ಮುಂಜಾನೆ ಏಳು ಗಂಟೆಗೆ ರಾಮಣ್ಣನ ಕಾರಿನಲ್ಲಿ ಮಂಗಳೂರಿನ ಕಡೆಗೆ ಹೊರಟೆವು. ಸರಿಯಾಗಿ ೮.೩೦ಕ್ಕೆ ಬಲ್ಮಠ ಸ್ಕ್ಯಾನಿಂಗ್ ಸೆಂಟರ್ ತಲುಪಿದೆವು. ೮.೪೫ ಆಗುವಾಗ ಬಂದ ವ್ಯಕ್ತಿಯೊಬ್ಬರು ನಮ್ಮ ಪ್ರವರವನ್ನೆಲ್ಲ ವಿಚಾರಿಸಿ ಅದ್ಯಾವುದೋ ರಿಜಿಸ್ಟರ್ನಲ್ಲಿ ಒಂದೈದು ನಿಮಿಷ ತಲೆ ಹುದುಗಿಸಿ ಕುಳಿತ. ಅನಂತರ 'ನಿಮಗೆ ಸ್ಕ್ಯಾನ್ ಮಾಡಲು ಇಲ್ಲಿ ಸಮಯ ನಿಗದಿಯಾಗಿಲ್ಲ' ಎಂದು ಹೊಸ ರಾಗವನ್ನು ಆರಂಭಿಸಿದ. ನಿನ್ನೆ ಸಂಜೆ ನನ್ನ ಎದುರೇ ಡಾ. ಪ್ರದೀಪ್ರು ಮಾತನಾಡಿ ಮುಂಜಾನೆ ೯ ಗಂಟೆಗೆ ಸಮಯವನ್ನು ನಿಗದಿ ಪಡಿಸಿದ್ದರು. ಈತ ೧೨.೩೦ರ ನಂತರ...
Read more...
Thursday, July 15, 2010
3
Thursday, July 15, 2010
ಡಾ.ಶ್ರೀಧರ ಎಚ್.ಜಿ.
ಅಜ್ಞಾತವಾಸಕ್ಕೆ ಮುನ್ನುಡಿ . . . .
ಆಸ್ಪತ್ರೆಯ ಹೊರಗಡೆ ಕುಳಿತು ಅರ್ಧ ಗಂಟೆಯಾಗುತ್ತಾ ಬಂದರೂ ವೈದ್ಯರನ್ನು ಭೇಟಿಯಾಗುವ ಅವಕಾಶ ಬರಲಿಲ್ಲ. ಮತ್ತೊಮ್ಮೆ ಅರುಣ್ ಪ್ರಕಾಶ್ ಹೋಗಿ ವಿಚಾರಿಸಿದ ಮೇಲೆ ಮೈನರ್ ಓ.ಟಿ.ಗೆ ಬರಲು ತಿಳಿಸಿದರು. ನಾನು ಕಾಲೆಳೆದುಕೊಂಡು ಹೋಗಿ ಬೆಡ್ಡಿನ ಮೇಲೆ ಮಲಗಿದೆ. ಡಾ. ಪ್ರದೀಪರು ಬಂದು ಕಾಲನ್ನು ಒಮ್ಮೆ ಮಡಚಿದರು. ಮೊಳಕಾಲಿನ ಕೆಳಗೆ ನಾಲ್ಕಾರು ಸಲ ಒತ್ತಿದರು. ಅನಂತರ ಎಕ್ಸ್ರೇ ತೆಗೆಸಲು ಸೂಚಿಸಿ ಹೋದರು. ತುಸು ಹೊತ್ತಿನ ನಂತರ ಮತ್ತೆ ಬಂದು ಎಕ್ಸ್ರೇ ಪರೀಕ್ಷಿಸಿ ಕಾಲಿನಲ್ಲಿ ವ್ಯತ್ಯಯವಾಗಿರುವುದನ್ನು ಸೂಚಿಸಿ ಆಪರೇಶನ್ ಮಾಡಿಕೊಳ್ಳುವ ಅಗತ್ಯವಿದೆ...
Read more...
Sunday, July 11, 2010
1
Sunday, July 11, 2010
ಡಾ.ಶ್ರೀಧರ ಎಚ್.ಜಿ.
ವಾಹನದಿಂದ ಬಿದ್ದ ನೆನಪು. . . . .
ಕಾಲೇಜಿನಲ್ಲಿ ಮಾಡಬೇಕಾದ ನ್ಯಾಕ್ ತಯಾರಿಯ ಕೆಲಸ ಸಾಕಷ್ಟಿದೆ ಎಂದು ಏಪ್ರಿಲ್ ೨೫ರಂದು ಮಂಗಳವಾರ ಪುತ್ತೂರಿಗೆ ಹಿಂದಿರುಗಿದೆವು. ಬರುವಾಗಲೇ ಸಂಜೆಯಾದದ್ದರಿಂದ ಎಲ್ಲಿಗೂ ಹೊರಗೆ ಹೋಗಲಿಲ್ಲ. ಮರುದಿನ ೨೬ ರಂದು ಮುಂಜಾನೆ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರನ್ನು ಭೇಟಿಯಾಗಿ ೨೭ ರಿಂದ ನ್ಯಾಕ್ ತಯಾರಿಯ ಕೆಲಸವನ್ನು ಆರಂಭಿಸುವುದಾಗಿಯೂ, ಕಛೇಯಿಂದ ಒಬ್ಬರನ್ನು ಸಹಾಯಕ್ಕೆ ಕೊಡಬೇಕೆಂದು ವಿನಂತಿ ಮಾಡಿದೆ. ಅದಕ್ಕವರು ಬಿಡುವಿನ ಸಮಯದಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದೆಂದು ಸೂಚಿಸಿದರು. ಅದೇ ರೀತಿ ನ್ಯಾಕ್ ವರದಿಯನ್ನು ತಯಾರಿಸುವಲ್ಲಿ ಸಹಾಯ...
Read more...
Saturday, July 3, 2010
0
Saturday, July 3, 2010
ಡಾ.ಶ್ರೀಧರ ಎಚ್.ಜಿ.
ಸ್ವರ್ಣವಲ್ಲಿಗೆ ನನ್ನ ಮೊದಲ ಭೇಟಿ
ತಮ್ಮನ ಮಗ ಚೇತನ್ನ ಉಪನಯನದ ನಿಮಿತ್ತ ಮೇ ೧೩ರಂದು ಊರಿನ ಕಡೆಗೆ ಮುಖಮಾಡಿದೆ. ಮೇ ೧೬ ರಂದು ಕಾರ್ಯಕ್ರಮವು ಚೆನ್ನಾಗಿ ನಡೆತು. ತುಂಬಾ ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗದೇ ಇದ್ದ ನೆಂಟರಿಷ್ಟರನ್ನು ನೋಡಲು ಸಾಧ್ಯವಾತು. ಕಾರ್ಯದ ಮನೆ ಎಂದರೆ ಹಾಗೇ. ಅಪರೂಪದ ವ್ಯಕ್ತಿಗಳೆಲ್ಲರೂ ಸಿಗುತ್ತಾರೆ. ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಸಡಗರ, ಸಂಭ್ರಮವನ್ನು ಹೆಚ್ಚಿಸುತ್ತಾರೆ. ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವ ಈ ಬಗೆಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು. ಇದಾಗಿ ಎರಡು ದಿನಕ್ಕೆ ಅಂದರೆ ಮೇ ೧೮ ರಂದು ಶಿರಸಿ ಬಳಿಯ ಸ್ವರ್ಣವಳ್ಳಿ...
Read more...
Subscribe to:
Posts (Atom)