Sunday, February 2, 2014

0
ದಿನಾಂಕ 1.2.2014ರಂದು ಕನ್ನಡ ಸಂಘದ   ಆಶ್ರಯದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ಬಗೆಗೆ ಡಾ. ಜಿ.ಬಿ. ಹರೀಶ್ ಉಪನ್ಯಾಸ ನೀಡಿದರು. ಕುರ್ತಕೋಟಿಯವರ ವಿಮರ್ಶೆಯ  ಒಳನೋಟಗಳನ್ನು ತಮ್ಮ ಮಾತುಗಳಲ್ಲಿ ಗುರುತಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ   ಅಧ್ಯಕ್ಷ ಡಾ....
Read more...

Tuesday, August 28, 2012

0

ಸಿರಿವಂತೆ ಶಾಲೆಯ ನೆನಪುಗಳು

  • Tuesday, August 28, 2012
  • ಡಾ.ಶ್ರೀಧರ ಎಚ್.ಜಿ.
  • Normal 0 false false false EN-US X-NONE X-NONE MicrosoftInternetExplorer4 ...
    Read more...

    Saturday, December 31, 2011

    0

    ಸಿರಿವಂತೆ ಶಾಲೆಗೆ ಭೇಟಿ

  • Saturday, December 31, 2011
  • ಡಾ.ಶ್ರೀಧರ ಎಚ್.ಜಿ.
  • ೨೦೧೦ರ ನವಂಬರ್ ಡಿಸೆಂಬರ್ ವೇಳೆಗೆ ಒಮ್ಮೆ ಊರಿಗೆ ಹೋಗಿದ್ದೆ. ಹೀಗೇ ಕುಳಿತವನಿಗೆ ನಾನು ಕಲಿತ ಶಾಲೆಗೆ ಒಮ್ಮೆ ಹೋಗಿ ಬರಬೇಕೆಂದು ಅನಿಸಿತು. ನನ್ನ ತಮ್ಮನ ಮಗ ಚೇತನ್ ಕರೆದುಕೊಂಡು ಸುಮಾರು ೧೧ ಗಂಟೆಯ ಹೊತ್ತಿಗೆ ಶಾಲೆಗೆ ಹೋದೆ. ಮಕ್ಕಳೆಲ್ಲ ಕಲೆಕೆಯಲ್ಲಿ ತೊಡಗಿದ್ದರು. ನಾನು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ನಾನು ಬಂದಿರುವುದನ್ನು ಗಮನಿಸಿದ ಟೀಚರ್ ಒಬ್ಬರು ಅದೇ...
    Read more...
    0

    ಸಿರಿವಂತೆ ಶಾಲೆ

  • ಡಾ.ಶ್ರೀಧರ ಎಚ್.ಜಿ.
  • Normal 0 false false false EN-IN X-NONE X-NONE MicrosoftInternetExplorer4 ...
    Read more...

    Subscribe