Sunday, October 31, 2010
1
Sunday, October 31, 2010
ಡಾ.ಶ್ರೀಧರ ಎಚ್.ಜಿ.
ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ
ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ ಶಿವರಾಮಕಾರಂತ ಬಾಲವನ ಪ್ರಶಸ್ತಿ ಮತ್ತು ಬಹುಭಾಷಾ ಕವಿಗೋಷ್ಠಿ ೧೦.೧೦.೨೦೧೦. ಬಾಲವನದ ಮಟ್ಟಿಗೆ ಒಂದು ವಿಶಿಷ್ಟ ದಿನ. ಆಗಸದಲ್ಲಿ ಮೋಡಕಟ್ಟಿದ ವಾತಾವರಣ. ಆಗಾಗ ಹನಿಯುವ, ಒಮ್ಮೊಮ್ಮೆ ಧೋ ಎಂದು ಸುರಿಯುವ ಮಳೆ. ಬಾಲವನದ ವಾತಾವರಣ ಎಂದಿನಂತಿರಲಿಲ್ಲ. ಹೊಸದಾಗಿ ನಿರ್ಮಿಸಿದ ಬಯಲುರಂಗ ಮಂದಿರದಲ್ಲಿ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ಕುಳಿತಿದ್ದರು. ಎಲ್ಲರಿಗೂ...
Read more...
Sunday, October 17, 2010
1
Sunday, October 17, 2010
ಡಾ.ಶ್ರೀಧರ ಎಚ್.ಜಿ.
ಸದ್ಗುಣಿ ಕೃಷ್ಣಾಬಾಯಿ ಭಾಗ - 2
ಸದ್ಗುಣಿ ಕೃಷ್ಣಾಬಾಯಿ ಕಾದಂಬರಿ ತನ್ನ ರಚನಾ ವಿನ್ಯಾಸದಲ್ಲಿ ಮೂರು ಅಂಶಗಳನ್ನು ಹೊಂದಿದೆ. ೧. ಉತ್ತಮ ಗೃಹಿಣಿಯ ಲಕ್ಷಣಗಳು ೨. ಸ್ತ್ರೀ ಶಿಕ್ಷಣ ಮತ್ತು ಸಮಸ್ಯೆಗಳು ೩. ಪುರುಷರು ಪಡೆಯುವ ಶಿಕ್ಷಣ ಮತ್ತು ಉದ್ಯೋಗದ ಸಾಧ್ಯತೆ ಎಳೆಯ ವಯಸ್ಸಿನಲ್ಲಿ ಪತಿಗೃಹವನ್ನು ಸೇರಿದರೂ ಅಲ್ಲಿನ ರೀತಿ ನೀತಿಗಳಿಗೆ ಕೃಷ್ಣಾಬಾಯಿ ಹೊಂದಿಕೊಳ್ಳುವಳು. ಖಾಯಿಲೆ ಬಿದ್ದ ಅತ್ತೆಯ ಸೇವೆ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನ, ಗಂಡನ ಓದಿಗಾಗಿ ಮಾಡುವ ತ್ಯಾಗ, ಇಂಗ್ಲೆಂಡಿಗೆ ಹೋಗುವ ದಾರಿಯಲ್ಲಿ ಒದಗಿದ ವಿಪತ್ತಿನಿಂದ ಪತಿಯನ್ನು ಅಗಲಿದರೂ...
Read more...
Sunday, October 3, 2010
1
Sunday, October 3, 2010
ಡಾ.ಶ್ರೀಧರ ಎಚ್.ಜಿ.
ಸದ್ಗುಣಿ ಕೃಷ್ಣಾಬಾಯಿ - ಒಂದು ಮರುನೋಟ

(ಎಸ್.ಡಿ.ಎಂ. ಕಾಲೇಜು ಉಜಿರೆಯವರು ಪ್ರಕಟಿಸಿದ ಶೋಧನ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ) ಶಾಂತಾಬಾಯಿ ನೀಲಗಾರ ಬರೆದ 'ಸದ್ಗುಣಿ ಕೃಷ್ಣಾಬಾ ಅಥವಾ ಉತ್ತಮ ಗೃಹಿಣಿ' (೧೯೦೮) ಕಾದಂಬರಿ ಪ್ರಕಟವಾಗಿ ಒಂದು ಶತಮಾನ ಕಳೆಯಿತು. ಲೇಖಕಿಯೊಬ್ಬರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ಎಂದು ಇದನ್ನು ಸದ್ಯಕ್ಕೆ ಸ್ವೀಕರಿಸಲಾಗಿದೆ. ಹೀಗಾಗಿ ಐತಿಹಾಸಿಕವಾಗಿ ಮೊದಲ ಕಾದಂಬರಿಕಾರ್ತಿ ಎಂಬ ಹೆಸರು ಸದ್ಯಕ್ಕೆ...
Read more...
Subscribe to:
Posts (Atom)