Saturday, December 26, 2009
1
Saturday, December 26, 2009
ಡಾ.ಶ್ರೀಧರ ಎಚ್.ಜಿ.
ಶಬ್ದವಿಹಾರ :
ಕಾಲ್ದಳೆ : ಸಾಗರದ ಹವ್ಯಕ ಭಾಷೆಯಲ್ಲಿ ಮರಹತ್ತುವಾಗ ಆಧಾರಕ್ಕೆ ಕಾಲಿಗೆ ಸಿಕ್ಕಿಸಿಕೊಳ್ಳುವ ವೃತ್ತಾಕಾರದ ಹಗ್ಗದ ಸಾಧನವನ್ನು ಕಾಲ್ದಳೆ ಎಂದು ಕರೆಯುತ್ತಾರೆ. ೨೬.೧೨.2009ರ ವಿಜಯಕರ್ನಾಟಕದ ಪದೋನ್ನತಿ ವಿಭಾಗದಲ್ಲಿ ಇದಕ್ಕೆ 'ಗುದಿ' ಎಂಬ ಪದವನ್ನು ಬಳಸಿದೆ. ಬಾಳೆಯನಾರು, ಕತ್ತದಹಗ್ಗ, ಸೆಣಬಿನ ಹಗ್ಗ ಅಥವಾ ಸ್ಥಳೀಯವಾಗಿ ಸಿಗುವ ಯಾವುದೇ ಬಳ್ಳಿಯಿಂದ ಮರಹತ್ತುವವರು ಇದನ್ನು ತಯಾರಿಸಿಕೊಳ್ಳುತ್ತಾರೆ. "ಕಾಲ್ದಳೆ ಇಲ್ದೆ ಮರಹತ್ಲಾಗ" ಎಂಬ ವಾಕ್ಯ ಹವ್ಯಕದಲ್ಲಿ ಬಳಕೆಯಲ್ಲಿದೆ. ಹಳಗನ್ನಡಲ್ಲಿ "ಬಾಳೆಯ ಗುದಿ ಬಲಗಯ್ಯೊಳ್ ಬಾಳೆಯಗೊನೆ ಪೆಗಲೊಳೊಪ್ಪೆ...
Read more...
Friday, December 25, 2009
0
Friday, December 25, 2009
ಡಾ.ಶ್ರೀಧರ ಎಚ್.ಜಿ.
ಕಾಲೇಜಿಗೆ ನ್ಯಾಕ್ ಬರುವ ಸುದ್ದಿ
ಈ ವರ್ಷ ಕಾಲೇಜಿಗೆ ನ್ಯಾಕ್ ಬರಲಿದೆ !2004ರಲ್ಲಿ ವಿವೇಕಾನಂದ ಕಾಲೇಜು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗಿ ಬಿ + + ಶ್ರೇಯಾಂಕವನ್ನು ಪಡೆದಿತ್ತು. ಅದಾಗಿ ಐದು ವರ್ಷಗಳು ಕಳೆದಿವೆ. ಇದೀಗ ಮತ್ತೆ ನ್ಯಾಕ್ ನ ಮೌಲ್ಯಮಾಪನಕ್ಕೆ ನಮ್ಮ ಸಂಸ್ಥೆ ಒಳಗಾಗುವ ಕಾಲ ಬಂದಿದೆ. ಕಾಲೇಜಿನಲ್ಲಿ ಈ ಬಗೆಗೆ ತಯಾರಿಗಳು ಆರಂಭವಾಗಿವೆ. 2010ರ ಮಾರ್ಚ ವೇಳೆಗೆ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಇತಿಹಾಸ ವಿಭಾಗದ ಡಾ. ಪೀಟರ್ ವಿಲ್ಸನ್ ಇವರು ಕೋಆರ್ಡಿನೇಟರ್ ಆಗಿ ಕೆಲಸಮಾಡುತ್ತಿದ್ದಾರೆ. ಇದರ ವರದಿ ತಯಾರಿಕೆಯಲ್ಲಿ ಇಂಗ್ಲಿಷ್ ವಿಭಾಗದ...
Read more...
2
ಡಾ.ಶ್ರೀಧರ ಎಚ್.ಜಿ.
ಇದು ಏಕೆಂದರೆ...
ಈ ಬ್ಲಾಗ್ ಯಾಕೆ?ಹೀಗಂತ ಹಲವರಿಗೆ ಅನ್ನಿಸಬಹುದು. ಬಿಡಿ ನಿಮಗೇನು? ನನಗೇ ಅನ್ನಿಸಿದೆ! ಆದರೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಈ ಹಿನ್ನೆಲೆಯಲ್ಲಿ ನಾನು ಪ್ರವೃತ್ತನಾಗುವಂತೆ ಪ್ರೇರೇಪಿಸಿತು.ನಾನು ಕೆಲಸ ಮಾಡುವ ಸಂಸ್ಥೆ ಪುತ್ತೂರಿನ ವಿವೇಕಾನಂದ ಕಾಲೇಜು 1965ರಲ್ಲಿ ಆರಂಭವಾಗಿದ್ದು ಇದೀಗ 45ರ ಹರಯದಲ್ಲಿದೆ. ಇಲ್ಲಿ ಓದಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ಪ್ರಪಂಚದ ನಾನಾ ಕಡೆಗಳಲ್ಲಿ ಚದುರಿಹೋಗಿದ್ದಾರೆ. ಅವರ ಸಂಬಂಧವನ್ನು ಮತ್ತೆ ಸಂಸ್ಥೆಯೊಂದಿಗೆ ಬೆಸೆಯುವ ದೃಷ್ಟಿಯಿಂದ ಈ ಬ್ಲಾಗನ್ನು ಆರಂಭಿಸಿದೆ. ಕಾಲೇಜಿನಲ್ಲಿ ನಿರಂತರವಾಗಿ...
Read more...
Subscribe to:
Posts (Atom)