Sunday, September 26, 2010
1

ಕಾಯಕಯೋಗಿ ಲಿಂಗಪ್ಪಣ್ಣನ ನೆನಪು೧೯೯೨ರ ಹೊತ್ತಿಗೆ ಪುತ್ತೂರಿನ ವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಭಾಗದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಲಿಂಗಪ್ಪಣ್ಣನ ಪರಿಚಯ ಇರದಿರಲು ಸಾಧ್ಯವೇ ಇಲ್ಲ ! ಏಕೆಂದರೆ ಅವರು ಸಸ್ಯಶಾಸ್ತ್ರ ವಿಭಾಗದ ಅವಿಭಾಜ್ಯ ಅಂಗವಾಗಿದ್ದರು. ಕಾಲೇಜಿನ ಆರಂಭದಿಂದಲೂ ಇಲ್ಲಿ ನೌಕರರಾಗಿದ್ದ ಅವರು ಇತ್ತೀಚೆಗೆ ನಿಧನರಾದರು. ಅವರಿಗಿದು ಶ್ರದ್ಧಾಂಜಲಿ....
Read more...
Sunday, September 12, 2010
1
Sunday, September 12, 2010
ಡಾ.ಶ್ರೀಧರ ಎಚ್.ಜಿ.
ಪ್ರೊ. ಎಂ.ಎಸ್. ಅಪ್ಪನವರ ನೆನಪು - ಚದುರಿದ ಚಿತ್ರಗಳು

ಎರಡು ದಶಕಗಳ ಕಾಲ ಪುತ್ತೂರಿನ ಅವಿಭಾಜ್ಯ ಅಂಗವಾಗಿದ್ದ ಪ್ರೊ ಎಂ.ಎಸ್. ಅಪ್ಪ ಇಂದು ನಮ್ಮೊಂದಿಗಿಲ್ಲ, 'ಅವರು ಕಾಲವಾಗಿದ್ದಾರೆ' ಎಂಬುದು ನನಗೆ ಮತ್ತು ನನ್ನಂತಹ ಹಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವ ವಾಸ್ತವ. ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಸಂಘಟನೆ, ಸಮಾಜಸೇವೆ, ಎನ್.ಸಿ.ಸಿ., ಎನ್.ಎಸ್,ಎಸ್., ಸ್ಕೌಟ್ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅವರದು ಬಹುಮುಖಿ ವ್ಯಕ್ತಿತ್ವ....
Read more...
Friday, September 10, 2010
1
Friday, September 10, 2010
ಡಾ.ಶ್ರೀಧರ ಎಚ್.ಜಿ.
ವಾಕಿಂಗ್ ಸ್ಟಿಕ್ ಬಿಟ್ಟದ್ದು . . . .
ಇಲ್ಲಿರುವುದು ಆಸ್ಪತ್ರೆಯಿಂದ ಮನೆಗೆ ಬಂದ ಕ್ಷಣದ ಭಾವಚಿತ್ರ. ನಾನು ಜುಲೈ ೧೪ರಿಂದ ಕಾಲೇಜಿಗೆ ಹೋಗಲು ಆರಂಭಿಸಿದ್ದರೂ ಕಾಲು ಸಂಪೂರ್ಣ ಗುಣವಾಗಿರಲಿಲ್ಲ. ನಮಗೆ ಅವರಸರವಿದೆಯೆಂದು ರೋಗ ಗುಣವಾಗುತ್ತದೆಯೇ? ಅದಕ್ಕೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ನಾನು ಹೋದ ದ್ವಿತೀಯ ಮತ್ತು ತೃತೀಯ ಪದವಿ ತರಗತಿಗಳಲ್ಲಿ ನನ್ನ ಕಾಲಿನ ಬಗೆಗೆ ವಿವರಣೆ ಕೊಡುವುದು ಅನಿವಾರ್ಯವಾಗಿತ್ತು. ಆದರೆ ಪ್ರಥಮ ಪದವಿ ತರಗತಿಯ...
Read more...
Monday, September 6, 2010
3
Monday, September 6, 2010
ಡಾ.ಶ್ರೀಧರ ಎಚ್.ಜಿ.
ಮನೆಗೆ ಬರುವ ಸಂಭ್ರಮ
ಜೂನ್ ಒಂದರಂದು ಸಂಜೆ ನನ್ನ ವಿದ್ಯಾರ್ಥಿ (ಹಿಂದಿನ)ಮನೋಜ್ ಮಹಾವೀರದಲ್ಲಿ ಓಡಾಡುತ್ತಿರುವುದು ಸವಿತಳ ಕಣ್ಣಿಗೆ ಬಿತ್ತು. ಏನೆಂದು ವಿಚಾರಿಸಿದಳು. ದೊಡ್ಡಪ್ಪನಿಗೆ ಅನಾರೋಗ್ಯವಾಗಿ ಬಂದಿರುವುದಾಗಿ ತಿಳಿಸಿದ. ಆಗಲೇ ನಾನಲ್ಲಿರುವುದು ಗೊತ್ತಾಗಿ ನನ್ನ ಕೊಠಡಿಗೆ ಬಂದ. ಹೋಗುವಾಗ ನನ್ನ ಮೇಲಿನ ಪ್ರೀತಿಂದ ' ಸರ್, ನಿಮಗೆ ಓಡಾಡಲು ಭುಜಕ್ಕೆ ಆನಿಸಿಕೊಂಡು ಹೋಗುವ ಸ್ಟಿಕ್ ನನ್ನಲ್ಲಿದೆ. ಬೇಕಿದ್ದರೆ ಹೇಳಿ. ತಂದು ಕೊಡುತ್ತೇನೆ' ಎಂದ. ಮರುದಿನ ಅದನ್ನು ನನ್ನ ಮನೆಗೇ ತಂದು ಕೊಟ್ಟ.! ಆಸ್ಪತ್ರೆಯಲ್ಲಿ ಮೊದಲ ಮೂರು ದಿನ ನನ್ನ ಭಾವ ನನ್ನೊಂದಿಗೆ...
Read more...
Subscribe to:
Posts (Atom)